ಮೈಸೂರಿನಲ್ಲಿ ಆಕಾಶವಾಣಿ ಕೃಷಿ ಸಾಧನಾ ಸಮಾವೇಶ ನಡೆಯಿತು . ೩೧-೧-೧೧ರಂದು ನಡೆದ ಕಾರ್ಯಕ್ರಮದಲ್ಲಿ ಬಾನುಲಿ ಕೃಷಿಕರ ಕಂಪನಿ ಸಹ ಉದ್ಘಾಟನೆ ಆಯಿತು . ಶಿವಣ್ಣ ಗೌಡ ದಂಪತಿ ಗಳಿಗೆ ಬಾನುಲಿ ಕೃಷಿ ರತ್ನ ಪ್ರಶಸ್ತಿ ಸಹ ನೀಡಲಾಯಿತು .
Wednesday, January 15, 2014
Subscribe to:
Post Comments (Atom)
No comments:
Post a Comment