ಮಂಡ್ಯ ತಾಲೂಕು ಎಸ. ಐ.ಕೋಡಿ ಹಳ್ಳಿಯಲ್ಲಿ ಬಾನುಲಿ ಬೆಳಗು ಮಂಡ್ಯ ತಾಲೂಕು ಎಸ. ಐ . ಕೋಡಿ ಹಳ್ಳಿಯಲ್ಲಿ ಕೆ. ಎಸ. ಮೃತ್ಯುಂಜಯ ಹಾಗು ಕೆ. ಎಸ. ತೋಂಟದಾರ್ಯ ಸ್ವಾಮಿ ಅವರ ತೋಟದಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ನಡೆಯಿತು .ಕೆಲವು ಚಿತ್ರಗಳು. ಸೋಲಾರ್ ಎನರ್ಜಿ ಬಗ್ಗೆ ಮಹೇಶ್ ಅವರ ಭಾಷಣ ಕಾರ್ಯ ಕ್ರಮದ ವಿಶೇಷ .
No comments:
Post a Comment